Saturday 20 September 2014


ಹೆಡಿಯಾಲದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 16-09-2014 ರಂದು ನಡೆದ ಹೋಬಳಿಮಟ್ಟದ ಪ್ರತಿಭಾಕಾರಂಜಿಯಲ್ಲಿ ನಮ್ಮ ಶಾಲೆಯ ಮಕ್ಕಳ ಚಿತ್ರಗಳು



 ಛದ್ಮವೇಷ


 ಇವನು ಮಹದೇವಸ್ವಾಮಿ. ಹೆಡಿಯಾಲದಲ್ಲಿ ಪ್ರಥಮ ಪಿ.ಯು.ಸಿ. ಓದುತ್ತಿರುವ ಇವನು ಕಳೆದ ವರ್ಷ ರಾಜ್ಯಮಟ್ಟದ ಪ್ರತಿಭಾಕಾರಂಜಿಯಲ್ಲಿ ಜಾನಪದಗೀತೆ ಸ್ಪರ್ಧೆಯಲ್ಲಿ ರಾಜ್ಯಕ್ಕೇ ದ್ವಿತೀಯ ಸ್ಥಾನಗಳಿಸಿ ನಂಜನಗೂಡು ತಾಲೂಕಿಗೆ ಕೀರ್ತಿ ತಂದಿರುತ್ತಾನೆ. ಇವನನ್ನು ತರಬೇತಿಗೊಳಿಸಿದವರು ಹೆಡಿಯಾಲ ಶಾಲೆಯ ಚಿತ್ರಕಲಾ ಶಿಕ್ಷಕ ಸೂರ್ಯಕಾಂತ ನಂದೂರ್.



 ಕಂಸಾಳೆ 


 ನಾಟಕಕ್ಕೆ ಪ್ರಥಮ ಬಹುಮಾನ

 ಕೋಲಾಟಕ್ಕೆ ಪ್ರಥಮ ಬಹುಮಾನ

 ಕಂಸಾಳೆಗೆ ಪ್ರಥಮ ಬಹುಮಾನ

ನಾವೆಲ್ಲ ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿದವರು.