Saturday 5 September 2015





ಪ್ರತಿಭಾಕಾರಂಜಿ 2015

ದಿನಾಂಕ 03-09-2015ರ ಗುರುವಾರ ಹುಲ್ಲಹಳ್ಳಿ ಹೋಬಳಿ ಮಟ್ಟದ ಪ್ರತಿಭಾಕಾರಂಜಿ ಹುಲ್ಲಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜರುಗಿತು. ಮತ್ತದೇ ತೀರ್ಪುಗಾರರೆಸಗುವ ತಾರತಮ್ಯಕ್ಕೆ ಮಕ್ಕಳು, ಶಿಕ್ಷಕರು ಮುನಿಸಿಕೊಂಡು ಪ್ರತಿಭೆಗೆ ಸಂದದ್ದು ಅನ್ನುವುದಕ್ಕಿಂತಲೂ ಅವರಿಗೆ ಬೇಡವೆನಿಸಿ ಕೊಟ್ಟದ್ದನ್ನು ಪಡೆದುಕೊಂಡು ಹಿಂತಿರುಗಿದ್ದಾರೆ. 


 ಪ್ರತಿಭಾಕಾರಂಜಿಯಲ್ಲಿ ಭಾಗವಹಿಸಿದ್ದ ನಮ್ಮ ಶಾಲೆಯ ಮಕ್ಕಳು


 ಧಾರ್ಮಿಕ ಪಠಣಕ್ಕೆ ಮೂರನೇ ಬಹುಮಾನ ಪಡೆದ 10ನೇ ತರಗತಿ ಲೋಕೇಶ ಎಚ್. ಎಂ.

 ಚರ್ಚಾ ಸ್ಪರ್ಧೆಯಲ್ಲಿ ಮೂರನೆ ಬಹುಮಾನ ಪಡೆದ 10ನೇ ತರಗತಿ ದೀಪಿಕಾ ಎಚ್. ಪಿ.

 ನಾಟಕದಲ್ಲಿ ಮೊದಲನೆ ಬಹುಮಾನ ಪಡೆದ ತಂಡ : ಲೋಕೇಶ ಎಚ್. ಎಂ. (10), ರಾಜು ಕೆ. (10), ಚಂದನ್ ಕೆ. ಎಸ್. (9), ಮಲ್ಲಿಕಾರ್ಜುನ ಎಚ್. ಪಿ. (9), ಸಹನ ಜೆ. (8), ಸೌಂದರ್ಯ ಎಂ. ವಿ. (8), ಅನುಷ ಎನ್. (8), ಯೋಗೀಶ ಎಚ್. ಎ. (8)


 ಯೋಗಾಸನದಲ್ಲಿ ದ್ವಿತೀಯ ಬಹುಮಾನ ಸಂತೋಷ ಎಸ್. (10)


 ಛದ್ಮವೇಷಕ್ಕೆ ದ್ವಿತೀಯ ಬಹುಮಾನ ಕೃಷ್ಣ ಜಿ. (8)

ಛದ್ಮವೇಷಕ್ಕೆ ತಯಾರಾಗುತ್ತಾ ಕೃಷ್ಣ ಜಿ.


 ಜಾನಪದಗೀತೆಗೆ ಮೂರನೇ ಬಹುಮಾನ ನಿರಂಜನ ಎಚ್. ಎಂ. (10)


 ರಸಪ್ರಶ್ನೆಗೆ ಮೊದಲ ಬಹುಮಾನ ಪಡೆದ ತಂಡ : ಮಂಜುನಾಥ (9), ವಸಂತಕುಮಾರ (10), ದೀಪಿಕಾ ಎಚ್. ಪಿ. (10), ಶೀಲಾ ಎಂ. ಎಸ್. (10)


 ರಂಗೋಲಿಗೆ ಮೂರನೇ ಬಹುಮಾನ ಚೈತ್ರ ಎನ್. (9)

ಮಣ್ಣಿನ ಮಾದರಿಗೆ ಮೂರನೆ ಬಹುಮಾನ ವಸಂತಕುಮಾರ ಡಿ. ಪಿ. (10)


ಪ್ರಬಂಧ ಬರೆಯುತ್ತಾ ಪ್ರಿಯಾಂಕ ಕೆ. ಎಂ. (10)


ತನ್ನ ರಂಗೋಲಿಯೊಂದಿಗೆ ಚೈತ್ರ ಎನ್.
ಕೋಲಾಟ ತಂಡ : ಕಾವ್ಯ ಎಂ. ಆರ್., ಕೀರ್ತನಾ ಪಿ., ಕೀರ್ತನಾ ಎಚ್. ಕೆ., ಚಂದ್ರಿಕಾ ಜಿ., ಸೌಮ್ಯ, ಕಾವ್ಯ ಎನ್. (ಎಲ್ಲರೂ 9ನೇ ತರಗತಿ)

ಜಾನಪದ ನೃತ್ಯ ತಂಡ: ಲತಾ, ಭಾಗ್ಯಲಕ್ಷ್ಮಿ, ಕುಸುಮ, ಸಂಗೀತ ಎಸ್., ನಾಗರತ್ನ, ಮೇಘನ, ವೇದಾ ಎನ್. ಆರ್., ಪೂರ್ಣಿಮ ಮತ್ತು ಚೈತ್ರ (ಎಲ್ಲರೂ 10ನೇ ತರಗತಿಯವರು)

No comments:

Post a Comment